ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

ಲಂಚದ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಉಪ ಆಯುಕ್ತ: 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ!

ಉದ್ಯಮಿಯ ದೂರಿನ ಮೇರೆಗೆ ಲೋಕಾಯುಕ್ತ ಕಾರ್ಯಾಚರಣೆ: ಭ್ರಷ್ಟ ಅಧಿಕಾರಿಗೆ ಬೇಡಿ ಬಿತ್ತು!

ಮಧುಚಂದ್ರದ ಬೆನ್ನಲ್ಲೇ ಮಸಣ ಸೇರಿದ ವರ: ಸುದೀಪ್ ಸಾವು ಪ್ರೇಮ ವಿವಾಹದ ದುರಂತ ಅಂತ್ಯವೋ? ವ್ಯವಸ್ಥಿತ ಸಂಚೋ?

ರಿಜಿಸ್ಟರ್ ಮ್ಯಾರೇಜ್ ಆದ ಒಂದೇ ತಿಂಗಳಲ್ಲಿ ನವ ವರನ ಆತ್ಮಹತ್ಯೆ; ನಟಿ ಸೌಮ್ಯ ಶೆಟ್ಟಿ ವಿರುದ್ಧ ಮಾವನಿಂದಲೇ ದೂರು! ಪತಿ ಸಾವಿನ ಸುತ್ತ 'ಸೌಮ್ಯ' ಕ್ರೌರ್ಯದ ಶಂಕೆ?

ಹೊಸ್ತಿಲ ಮೇಲಿನ ಆಟವೇ ಮಗುವಿನ ಕೊನೆಯಾಟ: ಪೂಜೆಯ ಹೂವಿಗೆ ಬಲಿಯಾಯ್ತು ಆರು ತಿಂಗಳ ಪುಟ್ಟ ಕಂದಮ್ಮ!

ಕೊನೆಯವರೆಗೂ ಉಸಿರಾಡಲು ಹೋರಾಡಿದ ಪುಟಾಣಿ ಚಿನ್ಮಯಿ

ಜೈಲೋ ಅಥವಾ ಅಪರಾಧಿಗಳ ಅಡ್ಡಾನೋ? ಬೆತ್ತಲಾಯ್ತು ಧಾರವಾಡ ಕಾರಾಗೃಹದ ಕರ್ಮಕಾಂಡ: ಪೋಕ್ಸೋ ಆರೋಪಿಯಿಂದಲೇ ಸಂತ್ರಸ್ತೆಗೆ 'ನೇಹಾ ಹಿರೇಮಠ್' ಗತಿ ಕಾಣಿಸುವ ಬೆದರಿಕೆ!

ಕೈದಿಗಳ ಕೈಗೆ ಸ್ಮಾರ್ಟ್ ಫೋನ್ ಕೊಟ್ಟವರು ಯಾರು? ಜೈಲಾಧಿಕಾರಿಗಳ ಶಾಮೀಲಾಗಿದ್ದಾರಾ? ನ್ಯಾಯದೇವತೆಯ ಕಣ್ಣೆದುರೇ ನಲುಗುತ್ತಿದೆ ಅಪ್ರಾಪ್ತೆಯ ಬಾಳು

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯುಜಾಲ: ನಿಂತಿದ್ದ ಕ್ಯಾಂಟರ್‌ಗೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್, ಇಬ್ಬರ ಸಾವು!

ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಮುಳುವಾಯಿತೇ? ಸಾವಿನ ಸೇತುವೆಯಾದ ದ್ವಾರಾಳು ಬ್ರಿಡ್ಜ್; 33 ಪ್ರಯಾಣಿಕರಿಗೆ ತೀವ್ರ ಗಾಯ.

ವೈದ್ಯೋ ನಾರಾಯಣೋ ಅಲ್ಲ... ‘ವೈದ್ಯೋ ರಾಕ್ಷಸೋ!’: ಕಲ್ಯಾಣ ಮಂಟಪದ ವ್ಯಾಪಾರಕ್ಕಾಗಿ ಪೆಟ್ರೋಲ್ ಹಚ್ಚಿದ ಎಂಬಿಬಿಎಸ್ ಡಾಕ್ಟರ್!

ಪ್ರಾಣ ರಕ್ಷಕನ ‘ಸೈಕೋ’ ಕೃತ್ಯ: ಪ್ರತಿಸ್ರ್ಧಿಯ ಕಾರು, ಬೈಕುಗಳು ಭಸ್ಮ; ಸಿಸಿಟಿವಿಯಲ್ಲಿ ಸೆರೆಯಾಯ್ತು ಡಾಕ್ಟರ್ ಮುಖವಾಡ!

ಯೋಗೇಶ್ ಗೌಡ ಹತ್ಯೆ ಕೇಸ್: ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ!

ಧಾರವಾಡ ಬಿಜೆಪಿ ನಾಯಕನ ಕೊಲೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ

ಬೆಂಗಳೂರಿನಲ್ಲಿ 'ಮದುವೆ ಗಿರಾಕಿ' ಇಂಜಿನಿಯರ್ ರಂಗಾಟ

ಗರ್ಭಿಣಿ ಪತ್ನಿ ಮನೆಗೆ ಹೋಗಿದ್ದೇ ತಡ, ಹಸೆಮಣೆ ಏರಿದ ಭೂಪ! ​ಒಬ್ಬಳಿಗೆ ತಾಳಿ, ಮತ್ತೊಬ್ಬಳಿಗೆ ಉಂಗುರ, ಮಗದೊಬ್ಬಳಿಗೆ ಹಾರ! ಕಾಮುಕ ಇಂಜಿನಿಯರ್‌ನ 'ಸರಣಿ ಕಲ್ಯಾಣ'ಕ್ಕೆ ಜಿಗಣಿ ಪೊಲೀಸರ ಬಲೆ! ​

ಹಣವಿಲ್ಲ, ಮೊಬೈಲ್‌ ಇಲ್ಲ, ಎಟಿಎಂ ಬಳಸುತ್ತಿಲ್ಲ:

ಎರಡೂವರೆ ತಿಂಗಳಾದರೂ ಪತ್ತೆಯಾಗದ ಪಿಯುಸಿ ವಿದ್ಯಾರ್ಥಿನಿಯರು; ಇದು ‘ಮಿಸ್ಟರಿ’ ನಾಪತ್ತೆಯೇ?