ಕೇಜ್ರಿವಾಲ್‌ಗೆ ಸುಪ್ರೀಂ ಶಾಕ್: 'ನಿಮ್ಮ ಭ್ರಮೆಗಳಿಗಾಗಿ ನಾನು ಹಿಂದೆ ಸರಿಯಲ್ಲ' ಎಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ!

ಅಬಕಾರಿ ಹಗರಣ: ನ್ಯಾಯಮೂರ್ತಿಗಳ ಬದಲಾವಣೆ ಕೋರಿದ್ದ ಅರ್ಜಿ ವಜಾ; ವಿಚಾರಣೆಯಿಂದ ಹಿಂದೆ ಸರಿಯಲು ಹೈಕೋರ್ಟ್ ನಕಾರ