ರಾಜ್ಯಸಭೆಯ ಸಚಿವಾಲಯದ ಕಾರ್ಯದರ್ಶಿಯಾಗಿ ಕೋಲಾರದ ಕೆ.ಎಸ್. ಸೋಮಶೇಖರ್ ನೇಮಕ: ಈ ಸಾಧನೆ ಮಾಡಿದ ಕರುನಾಡಿನ ಮೊದಲ ಅಧಿಕಾರಿ!

ಶ್ರೀನಿವಾಸಪುರದ ಪುಟ್ಟ ಹಳ್ಳಿಯಿಂದ ಸಂಸತ್ತಿನ ಉನ್ನತ ಹುದ್ದೆಯವರೆಗೆ; ದೇವೇಗೌಡರ ಬೆಂಬಲ, ಹನುಮಂತಪ್ಪನವರ ಮಾರ್ಗದರ್ಶನ ಸ್ಮರಿಸಿದ ಸೋಮಶೇಖರ್

ಕೋಲಾರ ಆಡಳಿತ ಯಂತ್ರಕ್ಕೆ ಡಿಸಿ ಚಾಟಿಯೇಟು: ಆರು ತಹಶೀಲ್ದಾರ್‌ಗಳ ನಿದ್ದೆಗೆಡಿಸಿದ ‘ಶೋಕಾಸ್’ ನೋಟಿಸ್!

ರಾಷ್ಟ್ರೀಯ ಕಾರ್ಯದಲ್ಲಿ ಬೇಜವಾಬ್ದಾರಿತನ: 24 ಗಂಟೆಯೊಳಗೆ ಉತ್ತರ ನೀಡದಿದ್ದರೆ ಶಿಸ್ತು ಕ್ರಮದ ಉರುಳು!

ಅನುಮಾನದ ಕಿಚ್ಚಿಗೆ ಬಲಿಯಾಯ್ತು 20 ವರ್ಷದ ದಾಂಪತ್ಯ: ಸುಂದರವಾಗಿದ್ದಾಳೆಂಬ ಅಸೂಯೆಯೇ ಹೆಂಡತಿಯ ಪಾಲಿಗೆ ಮೃತ್ಯುಪಾಶ!

ಅಕ್ಕನ ಮನೆಗೆಂದು ಕರೆದೊಯ್ದು ದಾರಿ ಮಧ್ಯೆಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ ಪತಿ; ಅನಾಥರಾದ ಕಾಲೇಜು ಮೆಟ್ಟಿಲೇರಿದ ಮಕ್ಕಳು.

ಎಸ್‌ಎಸ್‌ಎಲ್‌ಸಿ ಪಾಸ್ ಆದ ಸಂಭ್ರಮದಲ್ಲಿದ್ದ ಬಾಲಕನಿಗೆ ಮೃತ್ಯುವಾದ ಬಾವಿ; ಈಜಲು ಹೋದ ಕಿರಣ್ ನೀರುಪಾಲು!

ಪರೀಕ್ಷೆಯಲ್ಲಿ ಗೆದ್ದರೂ ಜೀವನದ ಪರೀಕ್ಷೆಯಲ್ಲಿ ಸೋತ 15ರ ಹರೆಯದ ಕಿರಣ್; ಮುಳಬಾಗಿಲಿನ ಸೊಣ್ಣವಾಡಿ ಗ್ರಾಮದಲ್ಲಿ ಆಕ್ರಂದನ.