ಲಂಚದ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಉಪ ಆಯುಕ್ತ: 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ!

ಉದ್ಯಮಿಯ ದೂರಿನ ಮೇರೆಗೆ ಲೋಕಾಯುಕ್ತ ಕಾರ್ಯಾಚರಣೆ: ಭ್ರಷ್ಟ ಅಧಿಕಾರಿಗೆ ಬೇಡಿ ಬಿತ್ತು!

ಫ್ರೀ ಫೈಯರ್' ಬೆಂಕಿಗೆ ಬಲಿಯಾದ ಬಾಲಕನ ಬದುಕು: ಮೊಬೈಲ್ ಕೊಡದ್ದಕ್ಕೆ ಮಗ ಸಾವು, ಹೆತ್ತವರ ಕರುಳು ಕುಯ್ದಂತ ರೋದನ!

ಆಟವಾಡಲು ಫೋನ್ ಕೇಳಿದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಉದಯನಗರದ ಮನೆಯಲ್ಲಿ ಸೂತಕದ ಛಾಯೆ; 8ನೇ ತರಗತಿ ವಿದ್ಯಾರ್ಥಿಯ ದುಡುಕಿನ ನಿರ್ಧಾರಕ್ಕೆ ಬೆಚ್ಚಿಬಿದ್ದ ಹುಬ್ಬಳ್ಳಿ.