ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯುಜಾಲ: ನಿಂತಿದ್ದ ಕ್ಯಾಂಟರ್‌ಗೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್, ಇಬ್ಬರ ಸಾವು!

ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯವೇ ಮುಳುವಾಯಿತೇ? ಸಾವಿನ ಸೇತುವೆಯಾದ ದ್ವಾರಾಳು ಬ್ರಿಡ್ಜ್; 33 ಪ್ರಯಾಣಿಕರಿಗೆ ತೀವ್ರ ಗಾಯ.